ತೈಲ ದಾನ ಮತ್ತು ಪಡಿಕಾಳು ವಿತರಣೆ

ತೈಲ ದಾನ ಮತ್ತು ಪಡಿಕಾಳು ವಿತರಣೆ

ನೇಸರ ಆ.18: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಿಂಹ ಸಂಕ್ರಮಣದ ಅಂಗವಾಗಿ ಸಂಪ್ರದಾಯದಂತೆ ತೈಲ ದಾನ ಮತ್ತು ಪಡಿಕಾಳು ವಿತರಣೆ ಯನ್ನು ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ನೆರವೇರಿಸಿದರು.
3320 ಲೀ. ತೆಂಗಿನ ಎಣ್ಣೆ,6035 ಕೆಜಿ ಅಕ್ಕಿ,ತಲಾ 1207 ಕೆಜಿ ಪಡಿಕಾಳು,ಉಪ್ಪು ಹಾಗೂ 482 ಕೆ.ಜಿ. ಮೆಣಸು ವಿತರಿಸಲಾಯಿತು.

NESARA|| WhatsApp ||GROUPS

                             

 

                                                       

 

Leave a Reply

You May Have Missed

error: Content is protected !!