ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿ ಪರಿಷತ್ತಿನ ಚುನಾವಣೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿ ಪರಿಷತ್ತಿನ ಚುನಾವಣೆ

ಅಕ್ಷತ್
ಜಯಶ್ರೀ ಎಮ್. ಸಿ
ಸಮೀಕ್ಷ ಎಲ್. ರೈ

ಸುಬ್ರಮಣ್ಯ: ಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ದಿನಾಂಕ 10.11.2022 ರಂದು ವಿದ್ಯಾರ್ಥಿ ಪರಿಷತ್ತಿನ ಚುನಾವಣೆ ನಡೆಯಿತು.
ಅಧ್ಯಕ್ಷರಾಗಿ ವಾಣಿಜ್ಯ ವಿಭಾಗದ ಅಕ್ಷತ್, ಉಪಾಧ್ಯಕ್ಷೆಯಾಗಿ ಕಲಾ ಪದವಿಯ ಜಯಶ್ರೀ ಎಮ್. ಸಿ, ಕಾರ್ಯದರ್ಶಿಯಾಗಿ ವಾಣಿಜ್ಯ ವಿಭಾಗದ ಸಮೀಕ್ಷ ಎಲ್. ರೈ ಆಯ್ಕೆಯಾಗಿರುತ್ತಾರೆ.

Previous post

ನೆಲ್ಯಾಡಿ: ರಾಷ್ಟ್ರಮಟ್ಟದ ಖೋ ಖೋ ಪಂದ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಶ್ರೀ ರಾಮ ವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಅಭಿನಂದನಾ ಮೆರವಣಿಗೆ

Next post

ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಲಾವತಡ್ಕದ ಸ್ಟೆರಿನ್ ಟೋಮ್ ವರ್ಗೀಸ್

Leave a Reply

You May Have Missed

error: Content is protected !!