ನೆಲ್ಯಾಡಿ ರಕ್ಷಾ ಅಂಚನ್‌ಗೆ ಕಂಚಿನ ಪದಕ

ನೆಲ್ಯಾಡಿ ರಕ್ಷಾ ಅಂಚನ್‌ಗೆ ಕಂಚಿನ ಪದಕ

ನೆಲ್ಯಾಡಿ: ಉಡುಪಿ ತೆಂಕನಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿ.12 ಹಾಗೂ 13ರಂದು ನಡೆದ ವಿಶ್ವವಿದ್ಯಾನಿಲಯ ಮಟ್ಟದ 20 ಕಿ.ಮೀ.ವೇಗದ ನಡಿಗೆ ಸ್ಪರ್ಧೆಯಲ್ಲಿ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿ ರಕ್ಷಾ ಅಂಚನ್‌ರವರು ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಇವರು ನೆಲ್ಯಾಡಿ ನಿವಾಸಿ ರಮೇಶ್ ಹಾಗೂ ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್‌ರವರ ಪುತ್ರಿ.

Leave a Reply

You May Have Missed

error: Content is protected !!