ಬಸ್ ಡ್ರೈವರ್ ಹೃದಯಾಘಾತದಿಂದ ನಿಧನ


ವಿಟ್ಲ: ಖಾಸಗಿ ಬಸ್ ಡ್ರೈವರ್ ಹೃದಯಾಘಾತದಿಂದ ನಿಧನ ಹೊಂದಿದ ಘಟನೆ ಕನ್ಯಾನ ಬಂಡಿತ್ತಡ್ಕ ಸಮೀಪ ನಡೆದಿದೆ.

ಕನ್ಯಾನ ಬಂಡಿತ್ತಡ್ಕ ನಿವಾಸಿ ರಮೇಶ್ (42) ಮೃತಪಟ್ಟವರು. ರಮೇಶ್ ಅವರು ಖಾಸಗಿ ಬಸ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
















Leave a Reply