ಗುಂಡ್ಯ ಜೈ ಶ್ರೀ ರಾಮ್ ಗೆಳೆಯರ ಬಳಗದಿಂದ ಅಯೋಧ್ಯ ಶ್ರೀರಾಮ ಪ್ರಾಣ ಪ್ರತಿಷ್ಠೆ, ಲೋಕಾರ್ಪಣೆ ಅಂಗವಾಗಿ ಸಿಹಿ ತಿಂಡಿ ವಿತರಣೆ

ಗುಂಡ್ಯ ಜೈ ಶ್ರೀ ರಾಮ್ ಗೆಳೆಯರ ಬಳಗದಿಂದ ಅಯೋಧ್ಯ ಶ್ರೀರಾಮ ಪ್ರಾಣ ಪ್ರತಿಷ್ಠೆ, ಲೋಕಾರ್ಪಣೆ ಅಂಗವಾಗಿ ಸಿಹಿ ತಿಂಡಿ ವಿತರಣೆ

ನೆಲ್ಯಾಡಿ: ಅಯೋಧ್ಯ ಶ್ರೀರಾಮ ಜನ್ಮಭೂಮಿಯಲ್ಲಿ ಪ್ರಾಣಪ್ರತಿಷ್ಠೆ ಹಾಗೂ ಲೋಕಾರ್ಪಣೆಯ ಸಂಭ್ರಮ ಆಚರಣೆಯ ಪ್ರಯುಕ್ತ ಗುಂಡ್ಯ ಜೈ ಶ್ರೀ ರಾಮ್ ಗೆಳೆಯ ಬಳಗದಿಂದ ವಾಹನ ಪ್ರಯಾಣಿಕರಿಗೆ, ಊರವರಿಗೆ ಸುಮಾರು 500 ಕ್ಕಿಂತ ಹೆಚ್ಚು ಜನರಿಗೆ ಲಾಡು, ಅವಲಕ್ಕಿ, ಪಾನಕಗಳನ್ನು ವಿತರಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಜೈ ಶ್ರೀ ರಾಮ್ ಗೆಳೆಯರ ಬಳಗದ ಸುಭಾಷ್ ಪರಶುರಾಮ ಕ್ರೈಂ ಮಾಲಕರು, ಸುರೇಶ್ ಗುಂಡ್ಯ, ತೀರ್ಥ ಕುಮಾರ್, ಸುರೇಶ್ ಮೆಕಾನಿಕ್, ಕೇಶವ ದೇರಣೆ, ಲವಕುಮಾರ್, ಮನು ಆಟೋರಿಕ್ಷಾ, ರವಿ, ಲೋಹಿತ್ ಅಡ್ಡ ಹೊಳೆ, ಜನಾರ್ದನ ಮೊದಲಾದವರು ಸಹಕರಿಸಿದರು.

Leave a Reply

You May Have Missed

error: Content is protected !!