ಕೊಕ್ಕಡ: ಕಾಡಾನೆಗಳ ದಾಳಿಗೆ ಬಲಿಯಾದ ಮೃತರ ಮನೆಗೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

Kokkada

ಕೊಕ್ಕಡ: ಕಾಡಾನೆಗಳ ದಾಳಿಗೆ ಬಲಿಯಾದ ಮೃತರ ಮನೆಗೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

ಕೊಕ್ಕಡ: ಕೊಕ್ಕಡ ಗ್ರಾಮದ ಸೌತಡ್ಕದ ಮುರತ್ತಮೇಲ್ ಬಳಿ ಎರಡು ಆನೆಗಳ ದಾಳಿಗೆ ಗುರುವಾರ ಸೌತಡ್ಕ ನಿವಾಸಿ ಬಾಲಕೃಷ್ಣ ಶೆಟ್ಟಿ (60) ಬಲಿಯಾಗಿದ್ದು.

ಘಟನೆಯ ತೀವ್ರತೆಯನ್ನು ಗಮನಿಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಮೃತರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಆಪ್ತವಾಗಿ ಸಾಂತ್ವನ ಹೇಳಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

  •  

Leave a Reply

You May Have Missed

error: Content is protected !!