ಕಾಂತಮಂಗಲ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ “ಶ್ರೀಮತಿ ಶಾರದಾಬಾಯಿ ನಲಿ-ಕಲಿ ಕೊಠಡಿ” ಹಸ್ತಾಂತರ

ಕಾಂತಮಂಗಲ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ “ಶ್ರೀಮತಿ ಶಾರದಾಬಾಯಿ ನಲಿ-ಕಲಿ ಕೊಠಡಿ” ಹಸ್ತಾಂತರ

ಸುಳ್ಯ: ದಿ.ಶ್ರೀಮತಿ ಬಿ.ಕೆ.ಶಾರದಾಬಾಯಿ ನಾವಡ, ನಿವೃತ್ತ ಮುಖ್ಯ ಶಿಕ್ಷಕಿ ಇವರ ಸ್ಮರಣಾರ್ಥವಾಗಿ ಇವರ ಪತಿ ಕೃಷ್ಣ ನಾವಡರವರು ಸುಳ್ಯ ತಾಲೂಕಿನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಾಂತಮಂಗಲ ಇಲ್ಲಿ ನಿರ್ಮಿಸಿದ “ಶ್ರೀಮತಿ ಶಾರದಾಬಾಯಿ ನಲಿ-ಕಲಿ ಕೊಠಡಿಯ” ಹಸ್ತಾಂತರ ಸಮಾರಂಭ.

ಕಾರ್ಯಕ್ರಮದಲ್ಲಿ ಕುಕ್ಕೇ ಶ್ರೀ ಸುಬ್ರಹ್ಮಣ್ಯ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು, ಸಚಿವರಾದ ಎಸ್. ಅಂಗಾರ, ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ.ಪಿ.ಸುಬ್ರಹ್ಮಣ್ಯ ಯಡಪಾಡಿತ್ತಾಯ, ಅಜ್ಜಾವರ ಗ್ರಾ.ಪಂ.ಅಧ್ಯಕ್ಷೆ ಸತ್ಯವತಿ ಬಸವನಪಾದೆ, ದ.ಕ. ಕ.ಸ.ಪಾ. ಪೂರ್ವಾಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಪಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Previous post

ಮೈರೋಳ್ತಡ್ಕ: ಕುರಾಯ ಶ್ರೀ ಸದಾಶಿವ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ

Next post

ವಿದ್ಯಾರ್ಥಿಗಳಲ್ಲಿ ಶಿಸ್ತು, ರಾಷ್ಟ್ರೀಯ ಭಾವೈಕ್ಯತೆ, ವ್ಯಕ್ತಿತ್ವದ ವಿಕಸನ ಎನ್ ಎಸ್ ಎಸ್ ಸ್ವಯಂಸೇವಕರಾಗಿ ಪಾಲ್ಗೊಳ್ಳುವುದರಿಂದ ಪಡೆಯಲು ಸಾಧ್ಯ – ವಿಶ್ವನಾಥ ಶೆಟ್ಟಿ.ಕೆ

Leave a Reply

You May Have Missed

error: Content is protected !!