ನೆಲ್ಯಾಡಿ ಶ್ರೀರಾಮ ವಿದ್ಯಾಲಯದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜಾ ಆಮಂತ್ರಣ ಪತ್ರಿಕೆ ಬಿಡುಗಡೆ

Nellyadi

ನೆಲ್ಯಾಡಿ ಶ್ರೀರಾಮ ವಿದ್ಯಾಲಯದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜಾ ಆಮಂತ್ರಣ ಪತ್ರಿಕೆ ಬಿಡುಗಡೆ

ನೆಲ್ಯಾಡಿ ಶ್ರೀರಾಮ ವಿದ್ಯಾಲಯ ಸೂರ್ಯನಗರದಲ್ಲಿ ಆಗೋಸ್ಟ್ 8ರಂದು ನಡೆಯಲಿರುವ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆಯು ಶುಕ್ರವಾರದಂದು ವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಮೂಲಚಂದ್ರ ಕಾಂಚನ ಅವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಸುಪ್ರೀತಾ ರವಿಚಂದ್ರ ಹೊಸವಕ್ಲು, ಉಪಾಧ್ಯಕ್ಷೆ ಸುಮನ, ಕಾರ್ಯದರ್ಶಿಯಾಗಿ ಸೌಮ್ಯ ಜಯರಾಜ್, ಕೋಶಾಧಿಕಾರಿ ಸುಮಲತಾ ಸದಸ್ಯರಾದ ಪ್ರಿಯಾ ಕರ್ವೇಲು, ವಿಮಲ ಬೊನ್ಯಸಾಗು, ವಿಶಾಲಾಕ್ಷಿ ಕೊಲ್ಯೊಟ್ಟು, ನಮಿತ ಕೊಲ್ಯೊಟ್ಟು, ಕುಮುದ, ವಿಶಾಲ ಕೊಲ್ಯೊಟ್ಟು, ಪ್ರತಿಭಾ ಕೊಲ್ಯೊಟ್ಟು, ಪೂರ್ಣಿಮಾ  ನೆಲ್ಯಾಡಿ ಶಾಲಾ ಮುಖ್ಯಶಿಕ್ಷಕ ಗಣೇಶ್ ವಾಗ್ಲೆ, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಮಾತೆಯರು, ಶಿಕ್ಷಕ ವೃಂದದವರು ಉಪಸ್ಥಿತರಿದರು.

  •  
Previous post

ಕೊಕ್ಕಡ:ಕಳೆಂಜದಲ್ಲಿ ಬಿರುಕು ಬಿಟ್ಟ ಮನೆಗೆ ಶೌರ್ಯ ತಂಡದ ಸಕಾಲಿಕ ನೆರವು

Next post

ಸೌತಡ್ಕ ದೇಗುಲ ಆಸ್ತಿ ಅಕ್ರಮ ವಶ: ಖಾಸಗಿ ಟ್ರಸ್ಟ್ ರದ್ದು ಮಾಡಿ ದೇವಾಲಯಕ್ಕೆ ಆಸ್ತಿ ಹಸ್ತಾಂತರಿಸಿ – ಆಯುಕ್ತರಿಗೆ ಸಂರಕ್ಷಣಾ ವೇದಿಕೆಯ ಮನವಿ

Leave a Reply

You May Have Missed

error: Content is protected !!