ಭಂಡಿಹೊಳೆ ಶ್ರೀಹರಿ ದಾಮಲೆ ಅಲ್ಪಕಾಲದ ಅಸೌಖ್ಯದಿಂದ ನಿಧನ


ಕೊಕ್ಕಡ: ಶಿಶಿಲ ಗ್ರಾಮದ ಭಂಡಿಹೊಳೆ ವಾಳ್ಯದ ಬಸ್ತಿ ನಿವಾಸಿ ಶ್ರೀಹರಿ ದಾಮಲೆ(62) ಅಲ್ಪಕಾಲದ ಅಸೌಖ್ಯದಿಂದ ಅ.28ರಂದು ನಿಧನ ಹೊಂದಿದರು.
ಕೃಷಿಕರಾಗಿದ್ದ ಅವರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ.










ಕೊಕ್ಕಡ: ಶಿಶಿಲ ಗ್ರಾಮದ ಭಂಡಿಹೊಳೆ ವಾಳ್ಯದ ಬಸ್ತಿ ನಿವಾಸಿ ಶ್ರೀಹರಿ ದಾಮಲೆ(62) ಅಲ್ಪಕಾಲದ ಅಸೌಖ್ಯದಿಂದ ಅ.28ರಂದು ನಿಧನ ಹೊಂದಿದರು.
ಕೃಷಿಕರಾಗಿದ್ದ ಅವರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ.







Leave a Reply